ಚಲನಚಿತ್ರೋತ್ಸವ ಲಾಂಛನ‌ ಬಿಡುಗಡೆ

ಮಾರ್ಚ್ 24 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ನೆರವೇರಿದ್ದು 13ನೇ ವರ್ಷದ ಚಿತ್ರೋತ್ಸವದ ಲಾಂಛನವನ್ನು ಅನಾವರಣಗೊಳಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ... Read more »

ಡಬ್ಬಲ್ ಪ್ರಶಸ್ತಿ ಬಾಚಿದ ದರ್ಶನ್ ಚಿತ್ರಗಳು!

ಕನ್ನಡದಲ್ಲಿ ಚಾಲ್ತಿಯಲ್ಲಿರುವ ತಾರೆಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ ನಟ ಯಾರು ಎನ್ನುವ ಪ್ರಶ್ನೆಗೆ ಇತ್ತೀಚಿನ ವರ್ಷಗಳಲ್ಲಿ ಸಿಗುವ ಏಕೈಕ ಉತ್ತರ ದರ್ಶನ್ ಮಾತ್ರ. ಅದನ್ನು 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮತ್ತೊಮ್ಮೆ ಸಾಬೀತು ಮಾಡಿದೆ. ಕಳೆದ ವರ್ಷದ ಹತ್ತು ಜನಪ್ರಿಯ ಚಿತ್ರಗಳ ನಡುವೆ ಸ್ಪರ್ಧೆ... Read more »

ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ತುಳು ಚಿತ್ರ ‘ಪಿಂಗಾರ’!

‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ 12ನೇ ವರ್ಷದ‌ ಸಂಭ್ರಮ ಮುಗಿಸಿದೆ. ಆರಂಭದಲ್ಲಿ ರಾಜ್ಯದೊಳಗಿನ ಪ್ರಾಂತೀಯ ಭಾಷೆಯ ಚಿತ್ರವಾಗಿ ಗುರುತಿಸಲ್ಪಡುತ್ತಿದ್ದ ತುಳು ಚಿತ್ರ ಈ ಬಾರಿ ಅಂತಾರಾಷ್ಟ್ರ ಮಟ್ಟದಲ್ಲಿ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಪ್ರಶಸ್ತಿಗೆ ಭಾಜನವಾಗಿದೆ. ಫೆಬ್ರವರಿ 26ರಂದು ಉದ್ಘಾಟನೆಯಾದ ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ... Read more »

ಶ್ರೇಷ್ಠ ಚಿತ್ರ ‘ಕವಲುದಾರಿ’, ಜನಪ್ರಿಯ ಚಿತ್ರ ‘ಕುರುಕ್ಷೇತ್ರ’

ಇಂದು ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಭಾಗದ ವಿಜೇತ ಚಿತ್ರಗಳ ಘೋಷಣೆ ಮಾಡಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಕನ್ನಡದ ಶ್ರೇಷ್ಠ ಚಿತ್ರವಾಗಿ ಹೊರಹೊಮ್ಮಿದ ‘ಕವಲುದಾರಿ’ ಚಿತ್ರಕ್ಕಾಗಿ ನಿರ್ದೇಶಕ... Read more »

ಅಂತರಾಳ ತೆರೆದ ಅನಂತನಾಗ್

ಹಿರಿಯನಟ ಅನಂತ ನಾಗ್ ಅವರು ಇದುವರೆಗೆ ಹೊರಗೆ ಹೇಳಿರದಂಥ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಅವರು ಹೀಗೆ ಮನಸು ಬಿಚ್ಚಿದ್ದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾರಥ್ಯದಲ್ಲಿ ಆಯೋಜಿಸಲಾಗಿರುವ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ. ಪತ್ರಕರ್ತ ಮುರಳೀಧರ ಖಜಾನೆಯವರು ಅನಂತ್ ನಾಗ್ ಅವರೊಂದಿಗೆ ನಡೆಸಿದ ಸಂವಾದದಿಂದ ಆಯ್ದ ಒಂದಷ್ಟು... Read more »

‘ದಿ ಸೂಟ್’ ನಿರ್ಮಾಪಕಿಯ ಮಾತು

ಕನ್ನಡದಲ್ಲಿ‌ ನಿರ್ಮಾಪಕಿಯರ ಸಂಖ್ಯೆ ತೀರ ಕಡಿಮೆ. ಅವರ ನಡುವೆ ಅಭ್ಯುದಯಕ್ಕೆ ಬರುತ್ತಿರುವವರು ಮಾಲತಿ ಗೌಡ! ‘ಅಭ್ಯುದಯ ಕಂಬೈನ್ಸ್’ ಮೂಲಕ ಮಾಲತಿ ಗೌಡ ನಿರ್ಮಿಸಿರುವ ‘ದಿ ಸೂಟ್’ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದೆ. ತಮ್ಮ ಚಿತ್ರಕ್ಕೆ ದೊರಕಬಹುದಾದ ಮಾರುಕಟ್ಟೆಯ ಬಗ್ಗೆ ಅರಿತುಕೊಳ್ಳಲು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕರ... Read more »

‘ಜೆಂಡೆ’ಗೆ ಅಭೂತಪೂರ್ವ ಸ್ವಾಗತ!

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಧ್ಯಾಹ್ನದ ಹೊತ್ತಿಗೆ ಚಿತ್ರರಂಗದ ಗಣ್ಯರು ಧಾರಾಕಾರವಾಗಿ ಆಗಮಿಸತೊಡಗಿದರು! ಅನಿರುದ್ಧನಂಥ ಸ್ಟಾರ್ ಫ್ಯಾಮಿಲಿಯ ಸಿನಿಮಾ ನಟನನ್ನೇ ರಿಲಾಂಚ್ ಮಾಡಿರುವ ಮಟ್ಟಕ್ಕೆ ಜನಪ್ರಿಯವಾದ ಧಾರಾವಾಹಿಯೇ ‘ಜೊತೆಜೊತೆಯಲಿ’. ಇನ್ನು ಒಬ್ಬ ಹಿರಿಯ ನಟನಿಗೆ ಸ್ಟಾರ್ ಪಟ್ಟ ತಂದರೆ ವಿಶೇಷ ಏನಿದೆ ಹೇಳಿ? ಕಳೆದ ಮೂರು... Read more »

ಮೊದಲ ದಿನ ಮಿಶ್ರ ಪ್ರತಿಕ್ರಿಯೆ

12ನೇ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನ ಪ್ರಥಮ ದಿನದ ಸಂಭ್ರಮೋತ್ಸವ ಇಂದು ನೆರವೇರಿತು. ಬೆಳಿಗ್ಗೆ ಆವರಣ ಭಣ ಭಣ..! ಫೆಸ್ಟಿವಲ್ ಪ್ರಮುಖವಾಗಿ ಜರಗುತ್ತಿರುವ ಒರಾಯನ್ ಮಾಲ್ ನಲ್ಲಿ ಬೆಳಿಗ್ಗೆ ಸಿನಿ ಪ್ರೇಮಿಗಳ ಕೊರತೆ ಎದ್ದು ಕಾಣುತ್ತಿತ್ತು. ಈ‌ ಹಿಂದಿನ ಚಿತ್ರೋತ್ಸವಗಳಲ್ಲೆಲ್ಲ ಮೊದಲ... Read more »

ಬಿಎಸ್ ವೈ ಮುಂದೆ ಯಶ್ ವಿಶ್!

ನಾಳೆ ಗುರುವಾರದಂದು ಯಡಿಯೂರಪ್ಪನವರ ಬರ್ತ್ ಡೇ. ಹಾಗಂತ ನಮ್ಮ ನಾಯಕ ಯಶ್ ಅವರು ಬುಧವಾರವೇ ವಿಶ್ ಮಾಡಿದ ವಿಷಯ ಇದಲ್ಲ. ಅವರು ಚಿತ್ರರಂಗದ ಪರವಾಗಿ ಒಂದು ವಿಶ್ ಹೇಳಿಕೊಂಡರು. ನಮ್ಮ ರಾಜ್ಯಕ್ಕೊಂದು ಒಳ್ಳೆಯ ಸ್ಟುಡಿಯೋ ಮಾಡ್ಕೊಡಿ‌ ಸರ್ ಎಂದು ರಾಕಿಂಗ್ ಸ್ಟಾರ್ ಯಶ್ ಅವರು... Read more »

ಫಿಲ್ಮ್ ಫೆಸ್ಟಿವಲ್ ನಲ್ಲಿ ‘ಪಿಂಗಾರ’ ಪ್ರದರ್ಶನ

“ಮಂಗಳೂರು ಕರಾವಳಿಯಲ್ಲಿ ಜನರು ದೇವರ ಜತೆಗೆ ದೈವಾರಾಧನೆಯನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಕೋಲ‌ ಕಟ್ಟುವವರು ದೈವವನ್ನು ತಮ್ಮ ಮೈಯ್ಯಲ್ಲಿ ಆವಾಹಿಸಿಕೊಂಡು ದರ್ಶನ ನೀಡಿ‌ ಹೇಳುವ ಮಾತನ್ನು ದೇವರ ಮಾತೇ ಎಂದು ನಂಬುತ್ತಾರೆ” ಎಂದು ಭೂತಕೋಲದ ಸಂಸ್ಕೃತಿಯ ಬಗ್ಗೆ ಯುವ ನಿರ್ಮಾಪಕ ಅವಿನಾಶ್ ಶೆಟ್ಟಿಯವರು... Read more »

‘ಒಂದು ಶಿಕಾರಿಯ ಕಥೆ’ ಟ್ರೇಲರ್ ಲಾಂಚ್

ಈ ಬಾರಿಯ ಬೆಂಗಳೂರು ‌ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶಿಸಲ್ಪಡುತ್ತಿರುವ ಸಿನಿಮಾ ‘ಒಂದು ಶಿಕಾರಿಯ ಕಥೆ’. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ‌ ನೆರವೇರಿತು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಡುವ ಕನ್ನಡ ಸಿನಿಮಾ ಮತ್ತು ಭಾರತೀಯ ಸಿನಿಮಾಗಳ... Read more »
error: Content is protected !!