ಖಳನಟ ಲಕ್ಷಣ್ ಇನ್ನಿಲ್ಲ

ಹಿರಿಯ ನಟ ಲಕ್ಷ್ಮಣ್ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮುಂಜಾನೆ ಎದೆ ನೋವಿನಿಂದ ಬಳಲುತ್ತಿದ್ದ ಲಕ್ಷ್ಮಣ್ ಅವರನ್ನು ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಖಳನಟನಾಗಿರುವ ಲಕ್ಷ್ಮಣ್ ಇದುವರೆಗೆ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.... Read more »

ಕನ್ನಡದ ಯುವ ನಟ ಧನುಷ್ ನಿಧನ

ಕನ್ನಡದ ಯುವ ನಟರಲ್ಲಿ ಭರವಸೆ ಮೂಡಿಸಿದ್ದ ಧನುಷ್ ಯಾನೇ ಮುತ್ತುರಾಜ್ ನಿಧನರಾಗಿದ್ದಾರೆ. ದಿಢೀರ್ ಅನಾರೋಗ್ಯದಿಂದ ಇವರ ಸಾವಾಗಿದೆ. ಯುವನಟ ಧನುಷ್ ನಟ ಮಾತ್ರವಲ್ಲ, ಕತೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದು ನಿರ್ದೇಶಿಸಿ ಬಹುಮುಖ ಪ್ರತಿಭೆ ಎನಿಸಿದ್ದರು. ಪ್ಯಾರ್ ಕ ಗೋಲ್ ಗುಂಬಜ್ ಸಿನಿಮಾ ಅದಕ್ಕೊಂದು... Read more »

ಮತ್ತೆ ರವಿಚಂದ್ರನ್​ಗೆ ಜೋಡಿಯಾದ ಅಪೂರ್ವ

ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ಗೌರಿ. ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಬರ್ಕಾ ಬಿಸ್ಟ್ ಎನ್ನುವ ನಟಿಯನ್ನು ಪರಿಚಯಿಸಲಾಗಿತ್ತು. ಆದರೆ ಇದೀಗ ಬರ್ಕಾ ಬದಲಿಗೆ ಅಪೂರ್ವ ಎಂಟ್ರಿಯಾಗಿದ್ದಾರೆ. ಮೈಸೂರಿನ ಚೆಲುವೆಗೆ ಎಂದು ಹೆಸರಿಟ್ಟು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ಅವರಿಗೇನೇ ಸಲ್ಲುತ್ತದೆ. 2016ರಲ್ಲಿ... Read more »

ಕರ್ನಾಟಕ ಸಿನಿಮಾ ಪತ್ರಕರ್ತರ ಸಂಘಕ್ಕೆ ಕಾಸರವಳ್ಳಿ ಸಲಹೆಗಳು

ಚಲನಚಿತ್ರ ಪತ್ರಕರ್ತರ ಬೆಂಬಲ ಇರದಿದ್ದರೆ ನಾವು ಈ ಮಟ್ಟಕ್ಕೇರಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಕೃತಜ್ಞತೆ ಸೂಚಿಸಿದರು. ಅವರು ‘ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. “ಕನ್ನಡದಲ್ಲಿ ಹೊಸ ಅಲೆಯ ಸಿನಿಮಾಗಳು ಬೆಳೆಯಲು ಸರ್ಕಾರದಿಂದ ಸಿಗುವ ಸಬ್ಸಿಡಿಯಷ್ಟೇ... Read more »

ಕಿರಣ್ ರಾಜ್ ಬಗಲಿಗೆ ಚೊಚ್ಚಲ ನಿರ್ದೇಶಕನ ಪ್ರಶಸ್ತಿ

777 ಚಾರ್ಲಿ ಚಿತ್ರದ ಶ್ರೇಷ್ಠ ನಿರ್ದೇಶನಕ್ಕಾಗಿ ನವ ಯುವ ನಿರ್ದೇಶಕ ಕಿರಣ್ ರಾಜ್ ಅವರಿಗೆ ಪ್ರಶಸ್ತಿ ಲಭಿಸಿದೆ. ರಾಘವೇಂದ್ರ ಚಿತ್ರವಾಣಿ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಸಮಾರಂಭವು ಇದೇ ಜನವರಿ 25ರಂದು ನೆರವೇರಲಿದೆ. ರಕ್ಷಿತ್ ಶೆಟ್ಟಿ ನಟನೆಯ 777ಚಾರ್ಲಿ ಸಿನಿಮಾ ಕಳೆದ ವರ್ಷದ ಹಿಟ್... Read more »

ಕೊರಗಜ್ಜನ ಕಾರಣಿಕದ ಅನುಭವ ಪಡೆದ ನಟಿ ಭವ್ಯಾ!

ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿ ಅವರು ಮಂಗಳೂರು ಕರಾವಳಿಯ ಪಂಜ ಎನ್ನುವಲ್ಲಿಗೆ ರಾಣಿಯಾಗಿ ಕಾಣಿಸಿದ್ದಾರೆ. ಪಂಜದ ತಾಯಿ ಎನ್ನುವ ಕಾರಣದಿಂದ ಪಂಜಂತಾಯಿ ಎಂದು ಕರೆಸಿಕೊಳ್ಳುವ ರಾಣಿ. ಈ ಪಾತ್ರವಾಗಿ ನಟಿಸುವಾಗ ಭವ್ಯಾ... Read more »

ಕೊರಗಜ್ಜನ ಸಿನಿಮಾ ಚಿತ್ರೀಕರಣ ತಡೆದ ಸ್ಥಳೀಯ ರೌಡಿಗಳು!

ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಚಿತ್ರೀಕರಣವಾಗಿರುವ ಸಿನಿಮಾ ಕರಿ ಹೈದ ಕರಿ ಅಜ್ಜ. ಇದೀಗ ಚಿತ್ರೀಕರಣ ಪೂರ್ತಿಯಾಗಿದೆ. ಆದರೆ ಶೂಟಿಂಗ್ ವೇಳೆ ಸ್ಥಳೀಯ ಸಂಘಟನೆಯ ಹೆಸರು ಹೇಳಿಕೊಂಡು ಬಂದ ತಂಡವೊಂದು ಚಿತ್ರೀಕರಣ ತಡೆದು ನಿಲ್ಲಿಸಿತ್ತು ಎಂದು ಅಂತಾರಾಷ್ಟ್ರೀಯ ನೃತ್ಯಪಟು ಸಂದೀಪ್ ಸೋಪರ್ಕರ್ ಹೇಳಿದ್ದಾರೆ. ಮಂಗಳೂರು... Read more »

ಭೂತಕೋಲ ನೀಡಲು ಬಯಸಿದ ಶ್ರುತಿ

ದಕ್ಷಿಣ ಕನ್ನಡ ಕರಾವಳಿಗೆ ಕಾಲಿಟ್ಟು ಭೂತಕೋಲ ನೋಡಿದವರಿಗೆ ಮುಂದೆ ಒಂದು ಖಚಿತ. ಭೂತಕೋಲ ನಾವೇ ನೀಡಬೇಕು. ಅಥವಾ ಮುಂದಿನ ಬಾರಿಯ ಕೋಲ ನಾವೂ ನೋಡಬೇಕು. ಈ ಆಸೆ ತಳೆದವರ ಹೊಸಾದಾಗಿ ಸೇರಿಕೊಂಡವರು ಜನಪ್ರಿಯ ತಾರೆ ಶ್ರುತಿ ಕೃಷ್ಣ. ‘ಕರಿಹೈದ ಕರಿ ಅಜ್ಜ’ ಚಿತ್ರದಲ್ಲಿ ತುಳುನಾಡಿನ... Read more »

ಕೊರಗಜ್ಜನಿಗೆ ವಿಸ್ಕಿ ಬ್ರ್ಯಾಂಡಿ ಎಷ್ಟು ಸರಿ?- ಸುಧೀರ್ ಅತ್ತಾವರ

ಕರಿ ಹೈದ ಕರಿ ಅಜ್ಜ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದೆ. ನಿರ್ದೇಶಕ ಸುಧೀರ್ ಅತ್ತಾವರ ಅವರು ಚಿತ್ರೀಕರಣದ ಅನುಭವವನ್ನು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ. ಕೊರಗಜ್ಜನ ಮೇಲಿನ‌ ನಂಬಿಕೆ ದಕ್ಷಿಣ ಕನ್ನಡಿಗರಿಗೆ ಬಾಲ್ಯದಿಂದಲೇ ಮೈಗೂಡಿ ಬರುತ್ತದೆ. ಕ್ರಿಕೆಟ್ ಆಡುವಾಗ ಚೆಂಡು ಕಾಣೆಯಾದರೆ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತೇವೆ. ಆಗ ಚೆಂಡು ಕಾಣಿಸಿಕೊಂಡು... Read more »

ಹೆಣ್ಣುಮಕ್ಕಳ ‘ಕ್ರಾಂತಿ’ ಗೀತೆ

ಸಿನಿಮಾ ಹಾಡುಗಳ ಸಾಹಿತ್ಯ ಲೋಕದಲ್ಲಿ ಆಗಾಗ ಅಪರೂಪಕ್ಕೆ ಹೆಣ್ಮಕ್ಕಳು ಹಾಡು ಬರೆಯೋದು ಹೌದಾದರೂ ಅದೊಂಥರ ಗಂಡಸರ ಸಾಮ್ರಾಜ್ಯವೇ ಎಂಬಂತಾಗಿ ಹೋಗಿದೆ. ಇದರ ನಡುವೆ ದರ್ಶನ್ ಅವರಂಥ ಮಾಸ್ ನಟನ ಚಿತ್ರದ ಹಾಡೊಂದಕ್ಕೆ ಕನ್ನಡದ ಹುಡುಗಿಯೊಬ್ಬಳು ಸಾಹಿತ್ಯ ಬರೆದಿದ್ದಾರೆ. ಈ ಎಲ್ಕ ವಿಚಾರವನ್ನು ನಟ, ಬರಹಗಾರ... Read more »

‘ವೇದ’ನ ಪ್ರತೀಕಾರ ಕಾಂಡ

ಚಿತ್ರ : ವೇದತಾರಾಗಣ: ಶಿವರಾಜ್ ಕುಮಾರ್, ಗಾನವಿ ಲಕ್ಷ್ಮಣ್ನಿರ್ದೇಶಕ: ಎ ಹರ್ಷನಿರ್ಮಾಣ: ಗೀತಾ ಪ್ರೊಡಕ್ಷನ್ಸ್ ಅತ್ಯಾಚಾರದ ವಿರುದ್ಧ ಸೆಟೆದು ನಿಂತು ಸೇಡು ತೀರಿಸುವ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ ತಂದೆ ಮತ್ತು ಮಗಳು ಒಂದಾಗಿ ನಡೆಸುವ ಅಪರೂಪದ ಹೋರಾಟವೇ ವೇದ. ಕತೆ ನಡೆಯುವುದು 1980ರ... Read more »

ಹೊಸಬರ ‘ವಿಚಾರಣೆ’ಗೆ ಮುಹೂರ್ತ!

ವಿಚಾರಣೆಯ ಹೆಸರಲ್ಲಿ ಪೊಲೀಸರು ನಡೆಸುವ ದೌರ್ಜನ್ಯ ಎಲ್ಲರಿಗೂ ತಿಳಿದಿರುತ್ತದೆ. ಅಂಥದೊಂದು ಘಟನೆ ಅಮಾಯಕನೊಬ್ಬನ ಬದುಕಲ್ಲಿ ನಡೆದಾಗ ಆಗುವಂಥ ಪ್ರಮುಖ ಬದಲಾವಣೆಗಳ ಕತೆಯೇ ವಿಚಾರಣೆ. ‘ವಿಚಾರಣೆ’ ಚಿತ್ರದ ಮುಹೂರ್ತವು ಬನ್ನೇರುಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 2ರ ಶುಕ್ರವಾರ ನೆರವೇರಿತು.... Read more »

ಯಕ್ಷರಂಗದ ಮೇರು ಪ್ರತಿಭೆ ಕುಂಬ್ಳೆ ಸುಂದರ ರಾವ್ ನಿಧನ

ಯಕ್ಷಗಾನರಂಗದಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡವರು ಕುಂಬ್ಳೆ ಸುಂದರರಾವ್. ರಾಜಕೀಯ ಕ್ಷೇತ್ರದಲ್ಲಿಯೂ ಹೆಸರಾದ ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ತೆಂಕುತಿಟ್ಟು ಯಕ್ಷಗಾನದಲ್ಲಿ ಜೀವಂತ ದಂತಕತೆಯಾಗಿ ಹೆಸರಾಗಿದ್ದವರು ಕುಂಬ್ಳೆ ಸುಂದರರಾವ್. ಅದರಲ್ಲಿಯೂ ತಾಳಮದ್ದಳೆಯಲ್ಲಿ ಶ್ರೀಕೃಷ್ಣ, ಮಹಾವಿಷ್ಣು ಮೊದಲಾದ ಪಾತ್ರಗಳ ಮೂಲಕ ಇವರ ವಾಕ್ಚಾತುರ್ಯಕ್ಕೆ ಮರುಳಾಗದವರಿಲ್ಲ.... Read more »

ವಿದೇಶದಿಂದ ಬಂದ ಮಾಳವಿಕಾ

ಮಾಯಾಮೃಗ ಧಾರಾವಾಹಿ 23 ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿತ್ತು. 1998ರಲ್ಲಿ ಬೆಂಗಳೂರು ದೂರದರ್ಶನದ ಮೂಲಕ ರಾಜ್ಯದ ಮನೆಮಾತಾಗಿದ್ದ ಈ ಧಾರಾವಾಹಿಯ ಎರಡನೇ ಭಾಗ, ‘ಮತ್ತೆ ಮಾಯಾಮೃಗ’ ಹೆಸರಿನಲ್ಲಿ ಈ ವರ್ಷ ಅಕ್ಟೋಬರ್ 31ರಿಂದ ಸಿರಿಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಸೋಮವಾರದಿಂದ... Read more »

ಮರಳದ ಲೋಕಕ್ಕೆ ಕೆ ಆರ್ ಮುರಳಿಕೃಷ್ಣ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡ ಕೆ ಆರ್ ಮುರಳಿ ಕೃಷ್ಣ (63) ನಿಧನರಾಗಿದ್ದಾರೆ. ಸೋಮವಾರ ರಾತ್ರಿ 8.30ಕ್ಕೆ ದುರ್ಘಟನೆ ಸಂಭವಿಸಿದೆ. ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಮುರಳಿಕೃಷ್ಣರನ್ನು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬ್ರೈನ್ ಟ್ಯೂಮರ್ ಆಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆಪರೇಷನ್... Read more »

ಲೋಕ ತೊರೆದ ಲೋಹಿತಾಶ್ವ

ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ. ಸಿನಿಮಾರಂಗದಲ್ಲಿ ಮೂರು ದಶಕಗಳ ಕಾಲ ಸಕ್ರಿಯರಾಗಿದ್ದ ಲೋಹಿತಾಶ್ವ, ಪೊಲೀಸ್ ಮತ್ತು ರಾಜಕಾರಣಿಯ ಪಾತ್ರಗಳಿಂದ ಜನಪ್ರಿಯರು. ಎಂಬತ್ತರ ದಶಕದಿಂದ ಸಿನಿಮಾ ನಟನೆ ಶುರು ಮಾಡಿದ ಇವರು ಇದುವರೆಗೆ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ... Read more »

‘ಚಾರ್ಲಿ’ ನಿರ್ದೇಶಕ ಮೆಚ್ಚಿದ ರಾಕ್ಷಸಿ!

ಈ ಬಾರಿ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾದ ಆಲ್ಬಂ ಹಾಡು ‘ಸೌಂದರ್ಯ ರಾಕ್ಷಸಿ’. ಸದ್ಯದ ಆಕರ್ಷಣೆಯಾಗಿರುವ ಈ ಪ್ರೇಮಗೀತೆಗೆ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಪ್ರಶಂಸೆ ದೊರಕಿದ್ದು, ತಂಡಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ಗುಣಮಟ್ಟ ತುಂಬಿರುವ ಗೀತೆ “ಹಾಡು ನೋಡಿದೊಡನೆ ತುಂಬ ಇಷ್ಟವಾಯಿತು. ಕಲಾವಿದರ... Read more »

ಕಾಂತಾರ: ಕಾಣುವಂಥವರಾಗಿ!

ಚಿತ್ರ: ಕಾಂತಾರನಿರ್ದೇಶನ: ರಿಷಬ್ ಶೆಟ್ಟಿನಿರ್ಮಾಣ: ಹೊಂಬಾಳೆ ಫಿಲ್ಮ್ಸ್ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಚಿತ್ರದ ಆರಂಭದಲ್ಲಿ ಪುರಾತನ ಕಾಲದ ಹಿನ್ನೆಲೆಯನ್ನು ಕತೆಯ ಹೇಳುವ ಮಾದರಿಯಲ್ಲಿ ತೋರಿಸುತ್ತಾ ಹೋಗಿದ್ದು, ಕತೆಗಿದ್ದ ಹೊಸತನ ಮತ್ತು ತಿರುವು ಚಿತ್ರದ ಪ್ರಥಮ ಆಕರ್ಷಣೆ. ನಾಯಕ ಪಾತ್ರವಾದ ಶಿವನನ್ನು... Read more »

ಅರ್ಜುನ್ ಸರ್ಜಾ ತಾಯಿ ನಿಧನ

ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಪತ್ನಿ, ದಕ್ಷಿಣ ಭಾರತದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಮ್ಮ ಅವರು ಇಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಲಕ್ಷ್ಮೀದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ... Read more »

‘ಢವ ಢವ’ ಹೆಚ್ಚಿಸುವ ರಿಧಿ ಯಾದವ್!

ರಿಧಿ ದಾವಣಗೆರೆಯ ಹುಡುಗಿ. ಲಂಗ ದಾವಣಿ ತೊಟ್ಟರೆ ವಾರಿಧಿ! ಮಾಡರ್ನ್ ಡ್ರೆಸ್ ನಲ್ಲಿ ಬೇಬಿ ಡಾಲ್!! ಎರಡು ರೀತಿಯಲ್ಲೂ ಆಕರ್ಷಿಸಬಲ್ಲ ಈಕೆಯ ಮೈ ಬಣ್ಣ ಕಂಡೇ ಬೆಣ್ಣೆ ಅಂತಾರೆ ಸ್ನೇಹಿತೆಯರು. ಮೂಲತಃ ಇಲೆಕ್ಟ್ರಿಕಲ್ ಇಂಜಿನಿಯರ್. ಮೂರು ನಾಲ್ಕು ವರ್ಷಗಳ ಕಾಲ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ... Read more »

ವತ್ಸಲಾ ಪತಿ ಮೋಹನ್ ಇನ್ನಿಲ್ಲ!

ಜನಪ್ರಿಯ ನಟಿ, ನಿರೂಪಕಿ ವತ್ಸಲಾ ಮೋಹನ್ ಪತಿ ಮೋಹನ್ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಮೋಹನ್ ಅವರು ದಶಕಗಳಿಂದ ದೂರದರ್ಶನ, ಸಿನಿಮಾ ವಿಭಾಗಗಳಲ್ಲಿ ವೃತ್ತಿಯಲ್ಲಿದ್ದರು. ಇಂದು ಸಂಜೆ ಮನೆಯಲ್ಲೇ ಇದ್ದ ಮೋಹನ್ ಬಾತ್ ರೂಮ್ ಗೆಂದು ಹೋದವರು ಹಠಾತ್ತಾಗಿ... Read more »
error: Content is protected !!