ನಗುವಿನದಷ್ಟೇ ಅಲ್ಲ, ಮಗುವಿನ ಸಿನಿಮಾ!

ಚಿತ್ರ: ಮದರ್ ಪ್ರಾಮಿಸ್ನಿರ್ದೇಶನ: ಪೂರ್ಣಚಂದ್ರ ಮೈಸೂರುನಿರ್ಮಾಣ: ಧನಂಜಯತಾರಾಗಣ: ಧನಂಜಯ, ಗೀತಾ, ಪೂರ್ಣಚಂದ್ರ ಮೊದಲಾದವರು. ಮದರ್ ಪ್ರಾಮಿಸ್ ನಗುವಿನ ಚಿತ್ರವಾಗಿ ಸುದ್ದಿ ಮಾಡುತ್ತಿದೆ. ಆದರೆ ನಗುವಿಗಿಂತಲೂ ಮಗು ಕೂಡ ನೋಡಬಹುದಾದ ಚಿತ್ರದಂತೆ ಮೂಡಿ‌ಬಂದಿದೆ. ಯಾಕೆಂದರೆ ಮಗು ಮನದೊಂದಿಗೆ ನೋಡಿದಾಗ ಮಾತ್ರ ಈ ಸಿನಿಮಾ‌ ನಗು ತರಿಸಬಲ್ಲದು.... Read more »

ಇಶಾ ಚಿತ್ರರಂಗ ಪ್ರವೇಶ

ಕನ್ನಡ ಚಿತ್ರರಂಗದಲ್ಲಿ ಪಿ. ಲಂಕೇಶ್ ಅಳಿಸಲಾಗದ ಅಧ್ಯಾಯ.‌ ಮಾಧ್ಯಮ, ಸಾಹಿತ್ಯದ ಸಹವಾಸದೊಂದಿಗೆ ಚಿತ್ರರಂಗ ಪ್ರವೇಶಿಸಿ ಹೊಸ ಅಲೆಯ ಸೃಷ್ಟಿಗೆ ಕಾರಣರಾದವರು ಲಂಕೇಶ್. ವಿಶ್ವ ಮಹಿಳಾ‌ದಿನಾಚರಣೆಯಂದೇ ಜನಿಸಿದ ಇವರು, ಮಹಿಳಾ ಪ್ರಾಧಾನ್ಯತೆಯ ದೃಷ್ಟಿಕೋನ ಹೊಂದಿದ್ದರು. ಸ್ವತಃ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಪಲ್ಲವಿ ಚಿತ್ರದಲ್ಲೂ ಅವರ... Read more »

ಬೆಂಗಳೂರಲ್ಲಿ ಟಾಕ್ಸಿಕ್ ನಟಿ ಹುಮಾ ಖುರೇಷಿ ಸಿನಿಮಾ ಸಂಭ್ರಮ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹುಮಾ ಖುರೇಷಿ ಅಭಿನಯದ ಬೇಬಿ ಡು ಡೈ ಡು ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ನಟಿ ಹುಮಾ ಖುರೇಷಿ , ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿ ಮಾಧ್ಯಮದೊಡನೆ ಮಾತನಾಡಿದ್ದಾರೆ. ನಮಸ್ಕಾರ ಬೆಂಗಳೂರು… ಅಲ್ಪ ಸ್ವಲ್ಪ ಕನ್ನಡ ಗೊತ್ತು ಎಂದು ಕನ್ನಡದಲ್ಲೇ ಮಾತು... Read more »

‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಪದ್ದು ಗೌಡ ಇನ್ನಿಲ್ಲ; 44ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟ!

ಕನ್ನಡ ಕಿರುತೆರೆಯ ವೀಕ್ಷಕರಿಗೆ ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ರಿಯಾಲಿಟಿ ಶೋ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಸೀಸನ್ 2 ರ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ಕಲಾವಿದ ಹಾಗೂ ನಿರೂಪಕ ಪದ್ದು ಗೌಡ ನಿಧನರಾಗಿದ್ದಾರೆ. ಕೇವಲ 44... Read more »

ಪ್ರಣಾಮ್‌ ಶ್ರೀರಸ್ತುಗೆ ಅಸ್ತು ಎಂದ ಪ್ರಜ್ವಲ್

ಶ್ರೀರಸ್ತು ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್ ಪ್ರವೇಶ ಮಾಡಿದ್ದಾರೆ. ಈಗಾಗಲೇ ಪ್ರಣಾಮ್‌ ದೇವರಾಜ್‌ ನಾಯಕ ಎನ್ನುವ ಕಾರಣದಿಂದಲೇ ಸಾಕಷ್ಟು ದೊಡ್ಡ ಸದ್ದಿನೊಂದಿಗೆ ಸುದ್ದಿ ಮಾಡಿದ ಶೀರ್ಷಿಕೆ ಶ್ರೀರಸ್ತು. ಇದೀಗ ತಮ್ಮ ನಾಯಕನಾಗಿರುವ ಚಿತ್ರದಲ್ಲೇ ಅಣ್ಣ ಡೈನಾಮಿಕ್‌ ಪ್ರಿನ್ಸ್‌ ಕೂಡ ಎಂಟ್ರಿ ಕೊಡುತ್ತಿರುವುದು ಅಧಿಕೃತಗೊಂಡಿದೆ. ಕನ್ನಡ ಚಿತ್ರರಂಗದಲ್ಲಿ... Read more »

ಅನಾವರಣಗೊಂಡಿತು ‘ಶಬರಿ’ ಟೀಸರ್

‘ಒರಟ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ತಿರುಗಿ ನೋಡುವಂಥ ಚಿತ್ರ ನೀಡಿದವರು ಶ್ರೀ. ಅಂಥ ಶ್ರೀ ನಿರ್ದೇಶನದ ಹೊಸ ಚಿತ್ರ ‘ಶಬರಿ’ಯ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್ ರಿಲೀಸ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲಹರಿ ವೇಲು ಅವರು ಮಾತ ಪ್ರಕರಣನಾಡಿ, ನಿರ್ದೇಶಕ ಶ್ರೀ... Read more »

ಉಲ್ಲಾಸ್ ಗೌಡ ನಿಧನ, ನಾಳೆ ಅಂತ್ಯಕ್ರಿಯೆ

ಕನ್ನಡ ಚಿತ್ರರಂಗದ ಯುವ ನಿರ್ಮಾಪಕ ಉಲ್ಲಾಸ್ ಗೌಡ ನಿಧನಗೊಂಡಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ನಲ್ಲಿದ್ದ ಉಲ್ಲಾಸ್ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಲ್ಲಾಸ್ ಅವರಿಗೆ ಕೇವಲ 28 ವರ್ಷ ದಾಟಿತ್ತು ಅಷ್ಟೆ.ಮೃತದೇಹವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ತರಲಾಗುವುದು. ವಿಜಯನಗರದ ಮನೆಯಲ್ಲಿ ಆಪ್ತ ವರ್ಗದ ದರ್ಶನಕ್ಕೆ ಇಟ್ಟ ಬಳಿಕ ಭಾನುವಾರ... Read more »

‘ಲವ್ ಟು ಲಸ್ಸಿ’ ಟೀಸರ್ ಮತ್ತು ಹಾಡುಗಳ ರಿಲೀಸ್

ಬಂಟ್ವಾಳದ ಹುಡುಗಿ ಹಾಗೂ ಬೆಂಗಳೂರು ಹುಡುಗನ ಪ್ರೇಮಕಥೆಯನ್ನು ಹೇಳುವ ಲವ್ ಟು ಲಸ್ಸಿ ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ ಸಮಾರಂಭ ನೆರವೇರಿದೆ. “ಮೊದಲ ಸಿನಿಮಾದ ಬಗ್ಗೆ ತುಂಬ ಸಂಭ್ರಮ, ತಳಮಳ ಎಲ್ಲವೂ ಇರುತ್ತದೆ. ಅದನ್ನು ನಾನು ಈ ತಂಡದಲ್ಲಿಯೂ ಕಾಣುತ್ತಿದ್ದೇನೆ. ನಾನು ಕೂಡ... Read more »

ಲವ್ ಸೀಸನ್ಸ್: ಮುಕುಂದ ರಾಮಸ್ವಾಮಿ ಜನ್ಮದಿನಕ್ಕೆ ಟ್ರೈಲರ್ ಉಡುಗೊರೆ!

ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ, ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್ ಸೀಸನ್ಸ್ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರದ ಮೂಲಕ ನಾಯಕನಾಗಿ ಆಗಮಿಸುತ್ತಿರುವ ಮುಕುಂದ ರಾಮಸ್ವಾಮಿ ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಈ ಟ್ರೈಲರ್ ಪ್ರೇಕ್ಷಕರ ಮುಂದೆ ಬಂದಿದೆ. ಈ ಕುರಿತಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ... Read more »

ಮಂತ್ರಾಲಯದಲ್ಲಿ ‘ರಾಯರ ದರ್ಶನ’ ಗೀತೆಯ ಅನಾವರಣ

ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ ಅರ್ಪಿಸುವ ‘ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ ಸಮಾರಂಭ ಇತ್ತೀಚೆಗೆ ಮಂತ್ರಾಲಯದಲ್ಲಿ ನಡೆದ ಅದ್ದೂರಿ ನೆರವೇರಿತು. ಈ ಹಾಡನ್ನು ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರು ಬಿಡುಗಡೆ ಮಾಡಿ ಅನುಗ್ರಹ ಸಂದೇಶ ನೀಡಿದರು. ಜಾತ್ಯತೀತವಾಗಿ... Read more »

ಬೆಂ.ಕೋ.ಶ್ರೀ ‘ಜೀವನಯಾನ’ ಪುಸ್ತಕ ಬಿಡುಗಡೆ

ಬುಧವಾರ ಗಾಂಧಿ ಭವನದಲ್ಲಿ ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ.ಕೊ.ಶ್ರೀ) ಅವರ ಸಿನಿಮಾ, ವ್ಯಾಪಾರ, ಹೋರಾಟ, ಅಜೇಯ ಮನೋಬಲದ ಯಶೋಗಾಥೆಯನ್ನೊಳಗೊಂಡ ‘ಬಿ.ಕೆ.ಶ್ರೀನಿವಾಸ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕದ ಬಿಡುಗಡೆ ಸಮಾರಂಭ ನಡೆಯಿತು. ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕನ್ನು ಲೋಕಾರ್ಪಣೆ ಮಾಡಿದರು. ವೇದಿಕೆಯಲ್ಲಿ... Read more »

ಸುಷ್ಮಾ ವೀರ್ ಸಾರಥ್ಯದಲ್ಲಿ ‘ವೀರ ರಂಗ ಸಂಭ್ರಮ K5’

ನಟಿ, ನಿರ್ಮಾಪಕಿ, ನಿರ್ದೇಶಕಿ ಸುಷ್ಮಾ ವೀರ್ ಈಗ ರಂಗಗೀತೆ ಪರಂಪರೆಗೆ ಹೊಸಲೇಪನ ಕೊಡಲು ಮುಂದಾಗಿದ್ದಾರೆ. ಇತ್ತೀಚೆಗೆ ತಮ್ಮ ವೀರ ಕಥಾಕರ ಎಂಬ ಸಂಸ್ಥೆ ಮೂಲಕ ‘ವೀರ ರಂಗ ಸಂಭ್ರಮ K5’ ಎಂಬ ಸಮಾರಂಭ ಆಯೋಜನೆ ಮಾಡಿದ್ದರು. ಅಲ್ಲಿ ಡಾ.ಚಂದ್ರಶೇಖರ್ ಕಂಬಾರರ ‘ಮಾಯಾದ ಮನದ ಭಾರ..’... Read more »

ಗಿಲ್ಲಿ ನಟನ ‘ಪಳಾರ್’ ಮುಹೂರ್ತ

ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಸದ್ದು ಮಾಡಿದವರು ಗಿಲ್ಲಿ ನಟ ಯಾನೇ ನಟರಾಜ್. ಇದೀಗ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಆಕರ್ಷಕವಾಗಿ ನೆರವೇರಿದೆ. ಬೆಂಗಳೂರಿನ ಗವಿಪುರ ಬಂಡೆ ಮಹಾಕಾಳಿ ದೇವಾಲಯದಲ್ಲಿ ಇಂದು ನೆರವೇರಿದ ಮುಹೂರ್ತದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲ್ಯಾಪ್ ಮಾಡಿ... Read more »

ಪವನ್ ಒಡೆಯರ್ ಗೆ ಮಾತೃ ವಿಯೋಗ

ಕನ್ನಡದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ನಿಧನರಾಗಿದ್ದಾರೆ.‌ ಮೃತರ ಅಂತಿಮ‌ ಸಂಸ್ಕಾರ ಇಂದು ಕುಣಿಗಲ್ ನಲ್ಲಿ‌ ನೆರವೇರಲಿದೆ. ಶಿವರಾಜ್ ಕುಮಾರ್ ನಟನೆಯ ಬಹು‌ನಿರೀಕ್ಷಿತ ಚಿತ್ರ ‘ಬೇಲ್’ನ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಂಕಷ್ಟ ಎದುರಾಗಿದೆ. ಹೆತ್ತು,... Read more »

ಮ್ಯಾಂಗೋ ಪಚ್ಚ: ರುಚಿಗೆ ತಕ್ಕಷ್ಟು ಉಪ್ಪಿನ ಕಾಯಿ

ಚಿತ್ರ: ಮ್ಯಾಂಗೊ ಪಚ್ಚನಿರ್ದೇಶನ: ವಿವೇಕನಿರ್ಮಾಣ: ಪ್ರಿಯಾ ಸುದೀಪ್, ಕಾರ್ತಿಕ್ ಮತ್ತು ಯೋಗಿ ಜಿ ರಾಜ್ತಾರಾಗಣ: ಸಂಚಿತ್ ಸಂಜೀವ್, ಕಾಜಲ್ ಕುಂದರ್, ಮಯೂರ್ ಪಟೇಲ್, ಜೈ ಗೋಪಿನಾಥ್ ಮೊದಲಾದವರು. ಮ್ಯಾಂಗೋ ಪಚ್ಚ ಅಂದರೇನು? ಬಹುಶಃ ಮಾವು ಮಾರಾಟಗಾರ ಪಚ್ಚ ಇರಬಹುದೇನೋ ಎನ್ನುವ ಸಂದೇಹ ಸಹಜ. ಅರ್ಧ... Read more »

ಜಾಹೀರಾತು

Read more »

‘ಡಾಲಿ’ ಮನೆಗೆ ಬಂದ ಪುಟ್ಟ ಕಂದ: ತಂದೆಯಾದ ಸಂಭ್ರಮದಲ್ಲಿ ನಟ ಧನಂಜಯ್!

ಚಂದನವನದ ಜನಪ್ರಿಯ ನಟ, ‘ನಟರಾಕ್ಷಸ’ ಧನಂಜಯ್ ಹಾಗೂ ಧನ್ಯತಾ ದಂಪತಿಯ ಬಾಳಲ್ಲಿ ಈಗ ಸಂಭ್ರಮದ ಹಬ್ಬ. ಇತ್ತೀಚೆಗಷ್ಟೇ ತಂದೆ-ತಾಯಿಯಾಗಲಿರುವ ಸಿಹಿಸುದ್ದಿ ಹಂಚಿಕೊಂಡಿದ್ದ ಈ ಜೋಡಿ, ಈಗ ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡಿದೆ. ಮೇ 2ರಂದು ಧನ್ಯತಾ ಅವರು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಪುಟ್ಟ... Read more »

ಜೂನ್ 5 ಕ್ಕೆ ಕಿಚ್ಚನ ಅಳಿಯ ಮ್ಯಾಂಗೋ ಪಚ್ಚ ಎಂಟ್ರಿ

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷೆಯ ‘ಮ್ಯಾಂಗೋ ಪಚ್ಚ’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಮ್ಯಾಂಗೋ ಪಚ್ಚ ಸಿನಿಮಾ ಜೂನ್ 5ಕ್ಕೆ... Read more »

ಜೂ.4ಕ್ಕೆ ಟಾಕ್ಸಿಕ್ ಬಿಡುಗಡೆ ಇಲ್ಲ-ಯಶ್

​ಟಾಕ್ಸಿಕ್ ರಿಲೀಸ್ ದಿನಾಂಕ ಮತ್ತೆ ಮುಂದೆ ಹೋಗಿದೆ ಎಂದು ಯಶ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯ ಪೂರ್ಣರೂಪ ಈ‌ ಕೆಳಗಿದೆ. ​”ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್’... Read more »

‘ಬಲರಾಮನ ದಿನಗಳು’ ಟೀಸರ್ ಖುಷಿಗಳು

ವಿನೋದ್ ಪ್ರಭಾಕರ್ ಪಕ್ಕಾ ಎಂಬತ್ತರ ದಶಕದ ಯುವಕ ನಾಗಿದ್ದಾರೆ. ನಟನೆಯಲ್ಲಿ ಇನ್ನಷ್ಟು ಮಾಗಿದ್ದಾರೆ. ಹಾಗಂತ ತೋರಿಸಿರುವುದು ‘ಬಲರಾಮನ ದಿನಗಳು’ ಚಿತ್ರದ ಟೀಸರ್. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ವಿನೋದ್ ಪ್ರಭಾಕರ್ “ಒಂದು ಸಿನಿಮಾ ಚೆನ್ನಾಗಿದ್ದರೆ ಜನ ಹೇಗಾದರೂ ಥಿಯೇಟರ್ ಗೆ ಬರುತ್ತಾರೆ... Read more »

ತುಳು ಚಿತ್ರರಂಗದಲ್ಲೊಂದು ವಿನೂತನ ಪ್ರಯತ್ನ- `90 ಎಂ ಎಲ್- ಬಲೇ ಕುಲ್ಲುಗ’

ಡಿಡಿ ಪ್ರೊಡಕ್ಷನ್ ಲಾಂಛನದಲ್ಲಿ ಅದ್ಬುತವಾಗಿ ನಿರ್ಮಾಣಗೊಂಡಿದೆ ’90 ಎಂ ಎಲ್’ ಮನೆಮಂದಿಯೆಲ್ಲಾ ಜೊತೆಯಾಗಿ ಕುಳಿತು ಆನಂದಿಸಬಹುದಾದ ಈ ಮನೋರಂಜನಾ ಚಿತ್ರ. ಒಂದು ಉತ್ತಮ ಸಾಮಾಜಿಕ ಸಂದೇಶ ನೀಡುವಂತಹದ್ದಾಗಿದೆ. ಹಾಸ್ಯದ ಜೊತೆಯಲ್ಲಿ, ಎಲ್ಲಾ ಕುಟುಂಬಗಳಿಗೂ ಮುಖ್ಯವಾಗಿ ಹದಿಹರೆಯದವರಿಗೂ ಒಳ್ಳೆಯ ಸಂದೇಶ ನೀಡುವುದಾಗಿದೆ-90 ಎಂಎಲ್. ಒಂದು ಮನೆಯಲ್ಲಿ... Read more »