ವಿಕ್ರಾಂತ್ ರೋಣ; ಈ ಮೊದಲ ನೋಟಕೆ ಏನೆನ್ನೋಣ..?!

ಸುದೀಪ್ ನಟಿಸಿರುವ ‘ವಿಕ್ರಾಂತ್ ರೋಣ’ ಚಿತ್ರವು ಫ್ಯಾಂಟಂ ಎನ್ನುವ ಹೆಸರಿದ್ದಾಗಿನಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಚಿತ್ರ. ನಿರ್ದೇಶಕ ಅನೂಪ್ ಭಂಡಾರಿಯವರು ಪ್ರತಿಯೊಂದು ಪಾತ್ರದ ಸನ್ನಿವೇಶಗಳ ಅನಾವರಣವನ್ನು ಸಣ್ಣಪುಟ್ಟ ವಿಡಿಯೋಗಳ ಮೂಲಕ ಮಾಡುತ್ತಿದ್ದರೆ ಅಭಿಮಾನಿಗಳ ಗುಂಡಿಗೆ ಸದ್ದು ತಾರಕಕ್ಕೇರುವಂತಿದೆ. ಇದೀಗ ಕಿಚ್ಚ ಸುದೀಪ್ ಅವರ ಜನ್ಮದಿನದ... Read more »

ಸುದೀಪ್ ಗಾಗಿ ಅನೂಪ್ ಜತೆ ಸೇರಿದ ಅಜನೀಶ್

‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಕನ್ನಡ ಸಿನಿಮಾ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅವರು ಹಾಡಿನ ಸಂಗೀತದ ಜತೆಗೆ ಹಿನ್ನೆಲೆ ಸಂಗೀತದಲ್ಲೂ ತಮ್ಮದೇ ಆದ ಗುರುತು ಮೂಡಿಸಿದವರು. ಅನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಮತ್ತು ‘ರಾಜರಥ’ ಸಿನಿಮಾದ ಹಿನ್ನೆಲೆ... Read more »
error: Content is protected !!