ಚಂದನವನ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಸಮಿತಿಯ ಮಾಧ್ಯಮಗೋಷ್ಠಿ ಇಂದು ಬೆಳಿಗ್ಗೆ ಪ್ರೆಸ್ ಕ್ಲಬ್ ನೆರವೇರಿತು. ಸಮಾರಂಭದಲ್ಲಿ ಅತಿಥಿಯಾಗಿ ಬಂದ ಕಲಾವಿದರಾದ ರಮೇಶ್ ಅರವಿಂದ್ ಮತ್ತು ಹರಿಪ್ರಿಯಾ ಆಗಮಿಸಿ ಅಕಾಡೆಮಿಯ ಟ್ರೋಫಿ ಅನಾವರಣಗೊಳಿಸಿದರು. “ಸಾಮಾನ್ಯವಾಗಿ ನಟರಾಜನ ಚಿತ್ರಗಳು ರಾಕ್ಷಸನೋರ್ವನನ್ನು ತುಳಿಯುವ ಹಾಗೆ ಇರುತ್ತವೆ. ಆದರೆ ಟ್ರೋಫಿಯಲ್ಲಿರುವ... Read more »
