ಪ್ರತಿಕಾರ, ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತ..!

ಚಿತ್ರ: ‘ಇದು ಆಕಾಶವಾಣಿ ಬೆಂಗಳೂರು ನಿಲಯ’ನಿರ್ದೇಶನ: ಎಂ ಹರಿಕೃಷ್ಣನಿರ್ಮಾಣ: ಶಿವಾನಂದಪ್ಪ ಬಳ್ಳಾರಿತಾರಾಗಣ: ರಣವೀರ್ ಪಾಟೀಲ್, ನಿಕಿತಾ ಸ್ವಾಮಿ ಚಿತ್ರದ ಟ್ರೇಲರ್ ಮೂಲಕವೇ ದೆವ್ವದ ಕುರಿತಾದ ಚಿತ್ರ ಎನ್ನುವ ಸೂಚನೆ ನೀಡಲಾಗಿತ್ತು. ಹಾಗಾಗಿ ಟ್ರೇಲರ್ ನೋಡಿದ ಪ್ರೇಕ್ಷಕರು ಅಂಥದೊಂದು ನಿರೀಕ್ಷೆಯಲ್ಲೇ ಚಿತ್ರಮಂದಿರಕ್ಕೆ ಕಾಲಿಟ್ಟಿರುತ್ತಾರೆ. ಒಂದು ವೇಳೆ... Read more »
error: Content is protected !!