ಕನ್ನಡ ಚಿತ್ರಗಳ ಬಗ್ಗೆ ಕವಿರಾಜ್ ಕಳಕಳಿ

ಕನ್ನಡ ಚಿತ್ರರಂಗದಲ್ಲಿ ಕವಿರಾಜ್ ಹೆಸರು ರಾರಾಜಿಸತೊಡಗಿ ಎರಡು ದಶಕ ದಾಟಿದೆ. ಅದಕ್ಕೆ ಕಾರಣ ಚಿತ್ರಗೀತೆಗಳಲ್ಲಿನ ಅವರ ಕಾವ್ಯಮಯವಾದ ಸಾಲುಗಳು. ಇತ್ತೀಚೆಗೆ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಅವರು ಸಮಾಜ ಸೇವೆಯಿಂದ, ಕನ್ನಡದ ಹೋರಾಟದಿಂದಲೂ ಗುರುತಿಸಿಕೊಂಡವರು. ಕನ್ನಡಕ್ಕಾಗಿ ಕಂಕಣಬದ್ಧರಾಗಿರುವ ಕವಿರಾಜ್, ಕನ್ನಡದಲ್ಲಿ ಬರುತ್ತಿರುವ ಒಳ್ಳೆಯ ಸಿನಿಮಾಗಳು ಕೂಡ... Read more »
error: Content is protected !!